23 ವರ್ಷದಿಂದ ತಲೆ ತಪ್ಪಿಸಿಕೊಂಡಿದ್ದ ವ್ಯಕ್ತಿ ಕೊನೆಗೂ ಬಂಧನ

Oct 31, 2025 - 19:22
 0  79
23 ವರ್ಷದಿಂದ ತಲೆ ತಪ್ಪಿಸಿಕೊಂಡಿದ್ದ ವ್ಯಕ್ತಿ ಕೊನೆಗೂ ಬಂಧನ

ಆಪ್ತ ನ್ಯೂಸ್ ಶಿರಸಿ:

ಕಳೆದ 23 ವರ್ಷಗಳಿಂದ  2 ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರಿಸಿಕೊಂಡಿದ್ದ  ಆರೋಪಿ ರವೀಂದ್ರ ಗಣಪತಿ ಹೆಗಡೆ ಈತನನ್ನು ಬಂಧಿಸಲಾಗಿದೆ.
ಶಿರಸಿ ಉಪ ವಿಭಾಗದ ಡಿಎಸ್ಪಿ ಶ್ರೀಮತಿ ಗೀತಾ ಪಾಟೀಲ್,ಸಿಪಿಐ ಶಶಿಕಾಂತ್ ವರ್ಮಾ,ಪಿಎಸ್ಐ ಬಸವರಾಜ್ ಕನಶೆಟ್ಟಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆ ಶಿರಸಿ  ಇವರ ಮಾರ್ಗದರ್ಶನದಲ್ಲಿ ಸಿಬ್ಬಂದಿಗಳಾದ ವಿಶ್ವನಾಥ್ ಭಂಡಾರಿ, ಪ್ರದೀಪ್ ನಾಯಕ್, ಅಶೋಕ್ ಹರಿಕಂತ್ರ, ರಮೇಶ್ ಮುಚ್ಚಂಡಿ ಕಾರ್ಯಾಚರಣೆಯಲ್ಲಿ  ಭಾಗವಹಿಸಿದ್ದು ಆರೋಪಿಗೆ ನ್ಯಾಯಾಲಯ ಪ್ರಕ್ರಿಯೆಗೆ ಒಳಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0