ದಲಾಯಿಲಾಮಾರನ್ನು ಭೇಟಿ ಮಾಡಿದ ಕಿರಣ್ ರಿಜಿಜು, ಕಾಗೇರಿ
ಆಪ್ತ ನ್ಯೂಸ್ ಮುಂಡಗೋಡ:
ಮುಂಡಗೋಡಿನ ದ್ರೆಪುಂಗ್ ಲೋಸೆಲಿಂಗ್ ಮಾನೆಸ್ಟ್ರಿಯಲ್ಲಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಬೌದ್ಧ ಧರ್ಮಗುರು ಪವಿತ್ರ ದಲೈ ಲಾಮಾ ಅವರನ್ನು ಭಾನುವಾರ ಭೇಟಿಯಾದರು.
ಈ ಸಂದರ್ಭದಲ್ಲಿ ಪವಿತ್ರ ದಲೈ ಲಾಮಾರ 90ನೇ ಜನ್ಮದಿನದ ಸ್ಮರಣಾರ್ಥ ಆಯೋಜಿಸಲಾದ ಪಂಥಭೇದರಹಿತ ಪಂಡಿತರ ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವ ಕಿರಣ್ ರಿಜಿಜು, ದಲೈ ಲಾಮಾರ ಆಶೀರ್ವಾದ ಪಡೆಯಲು ಅವಕಾಶ ದೊರೆತಿದ್ದು ತನ್ನಿಗೆ ಗೌರವವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಉಪಸ್ಥಿತರಿದ್ದರು.
ಭಗವದ್ವೀತೆ ಹಾಗೂ ಅನುಭವ ಮಂಟಪ ಚಿತ್ರಪಟ ಕಾಣಿಕೆ
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



