ವಿಯೆಟ್ನಾಮಲ್ಲಿ ಚಿನ್ನ ಗೆದ್ದ ಕುಮಾರಿ ತನ್ಮಯಿ ಮತ್ತು ಸಂಗಡಿಗರು
ಕಾರ್ಯಕ್ರಮದ ಸಂಘಟಕರಾದ ಸಜೀದ ಭಾಯಿಯವರು ೧೩ ಸದಸ್ಯರಿರುವ ತನ್ಮಯಿ ತಂಡದ ಪ್ರತಿಯೊಬ್ಬರಿಗೂ ೫ ಲಕ್ಷ ರೂ ನಗದು ಬಹುಮಾನ ಕೊಡುವದಾಗಿ ಘೋಷಿಸಿದರು.
ಕರಾಟೆಯಲ್ಲೂ, ಓದಿನಲ್ಲೂ ಮುಂದಿರುವ ಕುಮಾರಿ ತನ್ಮಯಿ ಮಸ್ಕತಲ್ಲಿ ೮ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಈಗಾಗಲೇ ಮಸ್ಕತಲ್ಲಿ ಹಲವಾರು ಪದಕ ಪಡೆದು ಸಾಕಷ್ಟು ಜನಪ್ರಿಯತೆ ಗಳಿಸಿರುವ ತನ್ಮಯಿ, ರೇಖಾ ಭಟ್ ಮತ್ತುಸತ್ಯನಾರಾಯಣ ಭಟ್ ದಂಪತಿ ಮಗಳು. ಇವರು ಉದ್ಯೋಗದಲ್ಲಿದ್ದು ಸದ್ಯ ಮಸ್ಕತಲ್ಲಿ ವಾಸವಾಗಿದ್ದಾರೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



