ಮಾರಿಕಾಂಬೆಯ ದರ್ಶನ ಪಡೆದುಕೊಂಡ ಸುನೀಲ ಕುಮಾರ್

Sep 26, 2025 - 17:54
 0  45
ಮಾರಿಕಾಂಬೆಯ ದರ್ಶನ ಪಡೆದುಕೊಂಡ ಸುನೀಲ ಕುಮಾರ್

ಆಪ್ತ ನ್ಯೂಸ್ ಶಿರಸಿ:

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳು, ಮಾಜಿ ಸಚಿವರು, ಶಾಸಕರು ಸುನೀಲ ಕುಮಾರ್ ಕಾರ್ಕಳ ಅವರು ಕುಟುಂಬ ಸಮೇತರಾಗಿ ಶಿರಸಿಯ ಶ್ರೀ ಮಾರಿಕಾಂಬಾ ದೇವಸ್ಥಾನಕ್ಕೆ ಆಗಮಿಸಿ ಮಾರಿಕಾಂಬಾ ದೇವಿಯ ದರ್ಶನ ಪಡೆದರು.
ಶಿರಸಿ ನಗರ ಮಂಡಲ ಅಧ್ಯಕ್ಷರು ಆನಂದ ಸಾಲೇರ್ ಅವರನ್ನು ಸ್ವಾಗತಿಸಿ ಸನ್ಮಾನಿಸಿದರು. ಜೊತೆಯಲ್ಲಿ ನಗರ ಸಭೆ ಅಧ್ಯಕ್ಷರು ಶರ್ಮಿಳಾ ಮಾದನಗೇರಿ, ಉಪಾಧ್ಯಕ್ಷರು ರಾಮಕಾಂತ ಭಟ್, ಚೇರ್ಮನ್ ರಾಘವೇಂದ್ರ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ನಾಗರಾಜ ನಾಯ್ಕ, ಶ್ರೀಕಾಂತ ನಾಯ್ಕ, ರವಿ ಶೆಟ್ಟಿ, ವಿಜಯ ಶೆಟ್ಟಿ, ಸಂಜಯ, ನಿತಿನ್, ಸಚಿನ್, ಲೋಕೇಶ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0