ರಸ್ತೆ ಅಪಘಾತಕ್ಕೆ ಒಬ್ಬಾತ ಬಲಿ

Oct 23, 2025 - 19:15
 0  147
ರಸ್ತೆ ಅಪಘಾತಕ್ಕೆ ಒಬ್ಬಾತ ಬಲಿ

ಆಪ್ತ ನ್ಯೂಸ್ ಶಿರಸಿ:

ಶಿರಸಿ ತಾಲೂಕಿನ ಹಾರುಗಾರ ಬಳಿ ಟಾಟಾ ಮ್ಯಾಗಜಿಮಾ ವಾಹನ ರಸ್ತೆ ಬದಿಯ ರಕ್ಷಣಾ ಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ವಾಹನದಲ್ಲಿದ್ದ ಈರ್ವರ ಪೈಕಿ ಒರ್ವ ಸ್ಥಳದಲ್ಲಿಯೇ ಮೃತಪಟ್ಟರೆ ಒರ್ವ ಗಾಯಗೊಂಡ ಘಟನೆ ನಡೆದಿದೆ.
ಈ ಘಟನೆಯಲ್ಲಿ ನೆಡಕಾರಮನೆಯ ಮಹಾಭಲೇಶ್ವರ ತಿಮ್ಮಾ ಗೌಡಾ (48) ಮೃತಪಟ್ಟರೆ ಕಮಲಾಕರ ತಿಮ್ಮ ಗಾಯಗೊಂಡವನಾಗಿದ್ದಾನೆ. ಅಪಘಾತಕ್ಕೆ ಕಾರಣ ತಿಳಿದು ಬರಬೇಕಿದೆ.

What's Your Reaction?

Like Like 0
Dislike Dislike 0
Love Love 1
Funny Funny 0
Angry Angry 0
Sad Sad 0
Wow Wow 0