ಅಡಿಕೆ, ಕಾಳುಮೆಣಸು, ಯಾಲಕ್ಕಿ ವರ್ತಕರ ಸಂಘದ ಅಧ್ಯಕ್ಷರಾಗಿ ಸತೀಶ ಭಟ್ ಆಯ್ಕೆ
ಆಪ್ತ ನ್ಯೂಸ್ ಶಿರಸಿ:
ಅಡಿಕೆ ಕಾಳುಮೆಣಸು, ಯಾಲಕ್ಕಿ ವರ್ತಕರ ಸಂಘದ ಅಧ್ಯಕ್ಷ ಗಾದಿಗೆ ಇಂದು ನಡೆದ ಚುನಾವಣೆಯಲ್ಲಿ ಸತೀಶ ಭಟ್ ನಾಡಗುಳಿ ಬಹುಮತದಿಂದ ಆಯ್ಕೆಯಾಗಿದ್ದಾರೆ. ಹಿಂದಿನ ಅವಧಿಗೂ ಅದ್ಯಕ್ಷರಾಗಿ ಐದು ವರ್ಷ ಯಶಸ್ವಿಯಾಗಿ ಪೂರೈಸಿದ್ದ ಅವರು ಈ ಬಾರಿ ಕೂಡಾ ಎರಡನೆ ಬಾರಿ ಸ್ಪರ್ಧಿಸಿ ಬಹುಮತದಿಂದ ಗೆಲುವು ತಮ್ಮದಾಗಿಸಿಕೊಂಡು ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



