ಬಾರೆ ಯುವಕನಿಗೆ ರಾಣಿ ಚೆನ್ನಭೈರಾದೇವಿ ಯುವ ಕೃಷಿಕ ಪ್ರಶಿಸ್ತಿ

Jan 12, 2026 - 22:36
 0  86
ಬಾರೆ ಯುವಕನಿಗೆ  ರಾಣಿ ಚೆನ್ನಭೈರಾದೇವಿ ಯುವ ಕೃಷಿಕ ಪ್ರಶಿಸ್ತಿ

ಆಪ್ತ ನ್ಯೂಸ್‌ ಯಲ್ಲಾಪುರ:

ಕದಂಬ ಸಂಸ್ಥೆಯವರು ಸಿರ್ಸಿಯ ನೀರ್ನಳ್ಳಿಯ ಸೀತಾರಾಮ ಹೆಗಡೆಯವರ ಮನೆಯಂಗಳದಲ್ಲಿ ನಡೆಸಿದ ಕಾಳುಮೆಣಸಿನ ಹಬ್ಬದಲ್ಲಿ  ಯಲ್ಲಾಪುರ ತಾಲೂಕಿನ ಬಾರೆಯ ಯುವ ಕೃಷಿಕ ರಾಮಕೃಷ್ಣ ಭಟ್ಟ ಇವರಿಗೆ ಪ್ರತಿಷ್ಠಿತ ರಾಣಿ ಚೆನ್ನಭೈರಾದೇವಿ ಯುವ ಕೃಷಿಕ ಪ್ರಶಿಸ್ತಿ ನೀಡಿ ಗೌರವಿಸಿದರು.

What's Your Reaction?

Like Like 0
Dislike Dislike 1
Love Love 0
Funny Funny 0
Angry Angry 0
Sad Sad 0
Wow Wow 0