ಕಿರಣ ಹೆಗಡೆ ಕೆಶಿನ್ಮನೆ ಸಿಎ ಉತ್ತೀರ್ಣ

Nov 11, 2025 - 17:35
 0  80
ಕಿರಣ ಹೆಗಡೆ ಕೆಶಿನ್ಮನೆ ಸಿಎ ಉತ್ತೀರ್ಣ

ಆಪ್ತ ನ್ಯೂಸ್‌ ಶಿರಸಿ:

ತಾಲೂಕಿನ ಹುಳಗೊಳ ಕೆಶಿನ್ಮನೆ ಯ ಕಿರಣ ದಯಾನಂದ ಹೆಗಡೆ ಸಿಎ ಪದವಿ ಗಳಿಸಿದ್ದಾರೆ.ಬೆಂಗಳೂರಿನ ಪ್ರೊಲೀಡ್ ಫೈನಾನ್ಸಿಯಲ್ ಸೊಲ್ಯೂಷನ್ಸ್ ಕಂಪನಿಯ (ಪ್ರೇಮ್ & ಕಂ) ಮಾರ್ಗದರ್ಶನದಲ್ಲಿ ಈ ಸಾಧನೆ ಗೈದಿದ್ದಾರೆ.ಇವರು ಕೆಶಿನ್ಮನೆಯ ಶ್ರೀಮತಿ ಗಂಗಾಭವಾನಿ ಮತ್ತು ದಯಾನಂದ ಹೆಗಡೆಯವರ ಪುತ್ರರಾಗಿದ್ದಾರೆ.

What's Your Reaction?

Like Like 0
Dislike Dislike 0
Love Love 1
Funny Funny 0
Angry Angry 0
Sad Sad 0
Wow Wow 0