ಕೆಡಿಸಿಸಿ ಬ್ಯಾಂಕ್ ಚುನಾವಣೆ: ಗೋಪಾಲಕೃಷ್ಣ ವೈದ್ಯಗೆ ಸೋಲು 

Oct 25, 2025 - 18:10
Oct 25, 2025 - 18:17
 0  623
ಕೆಡಿಸಿಸಿ ಬ್ಯಾಂಕ್ ಚುನಾವಣೆ: ಗೋಪಾಲಕೃಷ್ಣ ವೈದ್ಯಗೆ ಸೋಲು 

ಆಪ್ತ ನ್ಯೂಸ್ ಶಿರಸಿ:

ಕೆಡಿಸಿಸಿ ಬ್ಯಾಂಕ್ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು ಟಿಎಸ್ಎಸ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಸೋಲನ್ನು ಅನುಭವಿಸಿದ್ದಾರೆ. ಅವರ ವಿರುದ್ಧ ನಿಂತಿದ್ದ ರವಿ ಹೆಗಡೆ ಜಯಭೇರಿ ಭರಿಸಿದ್ದಾರೆ. 
ಕುಮಟಾ ಕ್ಷೇತ್ರದಲ್ಲಿ ರಾಜಗೋಪಾಲ ಅಡಿ ಜಯಗಳಿಸಿದ್ದಾರೆ. 

What's Your Reaction?

Like Like 0
Dislike Dislike 1
Love Love 1
Funny Funny 1
Angry Angry 0
Sad Sad 1
Wow Wow 2