ಸ್ವರ್ಣವಲ್ಲಿಯಲ್ಲಿ ನಡೆದ ಗೋವರ್ಧನ ಗೋಪೂಜೆ
ಆಪ್ತ ನ್ಯೂಸ್ ಶಿರಸಿ:
ಸೋಂದಾ ಸ್ವರ್ಣವಲ್ಲೀಯ ಶ್ರೀ ಗಂಗಾಧರೇಂದ್ರ ಸರಸ್ವತೀ ಹಾಗೂ ಕಿರಿಯ ಶ್ರೀ ಆನಂದ ಬೋಧೇಂದ್ರ ಸರಸ್ವತೀ ಮಹಾ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಮಹಾಸಂಸ್ಥಾನದಲ್ಲಿ ಇಂದು ಕಾರ್ತೀಕ ಮಾಸದ ಪ್ರತಿಪದೆಯ ಬಲಿಪಾಡ್ಯದಂದು ಗೋವರ್ಧನ ಗೋಪೂಜೆಯು ಉಭಯ ಶ್ರೀಗಳ ಸಾನ್ನಿಧ್ಯದಲ್ಲಿ ನಡೆಯಿತು.
ಗೋವುಗಳಿಗೆ ವಿಶೇಷ ಸಂಕಲ್ಪ ಪೂರ್ವಕ ಪೂಜೆಯನ್ನು ಮಾಡಿ, ಗೋಗ್ರಾಸವನ್ನು ನೀಡಿದರು. ದನ ಬಯಲಲ್ಲಿ ಪಂಚಾಂಗ ಶ್ರವಣ ಹಾಗೂ ಹುಲಿದೇವರ ಪೂಜೆ ಕಾರ್ಯಕ್ರಮಗಳು ನಡೆಯಿತು.
What's Your Reaction?
Like
3
Dislike
0
Love
0
Funny
0
Angry
0
Sad
0
Wow
0



