ಕೆಡಿಸಿಸಿ ಚುನಾವಣಾ ಫಲಿತಾಂಶ: ಗೆದ್ದು ಬೀಗಿದ ಘೋಟ್ನೆಕರ್
ಆಪ್ತ ನ್ಯೂಸ್ ಶಿರಸಿ:
ಕೆಡಿಸಿಸಿ ಚುನಾವಣಾ ಫಲಿತಾಂಶ ಪ್ರಕಟಗೊಳ್ಳುತ್ತಿದ್ದು ಹಳಿಯಾಳ ಕ್ಷೇತ್ರದಿಂದ ಸ್ಪರ್ಧಿಸಿದ್ದ ಹಿರಿಯ ಸಹಕಾರಿ ಧುರೀಣ ಎಸ ಎಲ್ ಘೋಟ್ನೆಕರ್ ಭರ್ಜರಿ ಜಯ ಸಾಧಿಸಿದ್ದಾರೆ.
ಮಾಂಕಾಳ್ ವೈದ್ಯ ಬಾಣದಿಂದ ಸ್ಪರ್ಧಿಸಿದ್ದ ಸುಭಾಷ್ ಕೊರ್ವೆಕರ್ ಅವರನ್ನು ಘೋಟ್ನೆಕರ್ ಸೋಲಿಸಿದ್ದಾರೆ.
ಎಸ ಎಲ್ ಘೋಟ್ನೆಕರ್ 7 ಸಾರಿ ಕೆಡಿಸಿಸಿ ನಿರ್ದೇಶಕರಾಗಿ ಆಯ್ಕೆಯಾದಂತಾಗಿದೆ. ಘೋಟ್ನೆಕರ್ ಗೆಲುವು ಸಾಧಿಸುತ್ತಿದ್ದಂತೆ ಅವರ ಅಭಿಮಾನಿಗಳು ಸಂಭ್ರಮ ಆಚರಿಸಿದರು.
What's Your Reaction?
Like
1
Dislike
0
Love
0
Funny
0
Angry
0
Sad
0
Wow
1



