ದೀಪಾವಳಿ ಆನ್ಲೈನ್ ಕವಿಗೋಷ್ಠಿ

ಆಪ್ತ ನ್ಯೂಸ್ ಶಿರಸಿ:
ಅಕ್ಷರ ಚಿಂತನ & ಆಪ್ತ ನ್ಯೂಸ್ ಸಹಯೋಗದಲ್ಲಿ ಪ್ರಕಾಶದ ಹಬ್ಬ ದೀಪಾವಳಿಯ ಪ್ರಯುಕ್ತ ಅಕ್ಟೊಬರ್ ೧೯ ರಂದು ಸಂಜೆ ೬ ಗಂಟೆಯಿಂದ ದೀಪಾವಳಿ ಆನ್ಲೈನ್ ಕವಿಗೋಷ್ಠಿ ನಡೆಯಲಿದೆ.
ರಾಜ್ಯದ ವಿವಿಧ ಭಾಗಗಳ 15 ಕವಿಗಳು ದೀಪಾವಳಿ, ಬೆಳಕು ಹಾಗೂ ಹಣತೆಯ ಕುರಿತು ಕವಿತೆ ವಾಚನ ಮಾಡಲಿದ್ದಾರೆ. ಕಾವ್ಯಾಸಕ್ತರು ಕವಿಗೋಷ್ಠಿಯಲ್ಲಿ ಪಾಲ್ಗೊಳ್ಳಬಹುದು ಎಂದು ಸಂಘಟಕರು ಕೊಟ್ಟಿದ್ದಾರೆ. ಆಸಕ್ತರು ಈ ಕೆಳಗಿನ ಲಿಂಕ್ ಮೂಲಕ ಕವಿಗೋಷ್ಠಿಯಲ್ಲಿ ಪಾಲ್ಗೊಳ್ಳಬಹುದಾಗಿದೆ.
📍 ಸ್ಥಳ: Google Meet
https://calendar.app.google/tePQWDguRT9s5Fj98
What's Your Reaction?






