ವಿದ್ಯುತ್‌ ಶಾಕ್:‌ ವ್ಯಕ್ತಿ ಸಾವು

Dec 3, 2025 - 22:00
 0  144
ವಿದ್ಯುತ್‌ ಶಾಕ್:‌ ವ್ಯಕ್ತಿ ಸಾವು

ಆಪ್ತ ನ್ಯೂಸ್‌ ಯಲ್ಲಾಪುರ:

ಮನೆಯೊಳಗೇ ವಿದ್ಯುತ್ ಸ್ಪರ್ಶಕ್ಕೆ ಒಳಗಾಗಿ ವ್ಯಕ್ತಿಯೊಬ್ಬ ಸಾವು ಕಂಡ ಘಟನೆ  ಯಲ್ಲಾಪುರ ತಾಲೂಕಿನ ಬಿಸಗೋಡ ದ ನಾಗರಾಖಾನದಲ್ಲಿ ಬುಧವಾರ ನಡೆದಿದೆ.
ನಾಗರಾಖಾನಿನ ವಿಶ್ವೇಶ್ವರ ವೆಂಕಟ್ರಮಣ ಭಟ್ಟ ( ವಯಸ್ಸು೭೩) ಇವರು ಮನೆಯಲ್ಲಿ ಮಜ್ಜಿಗೆ ಕಡೆಯುವಾಗ ವಿದ್ಯುತ್ ಆಕಸ್ಮಿಕ‌ ಪ್ರವಹಿಸಿ ತಾಕಿಸಿಕೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಕುರಿತು  ಗಣಪತಿ ವಿಶ್ವೇಶ್ವರ ಭಟ್ಟ ಪೋಲಿಸ್ ದೂರು ನೀಡಿದ್ದು ಪೋಲಿಸರು‌ ಪ್ರಕರಣ ದಾಖಲಿಸಿಕೊಂಡಿದ್ದಾರೆ

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0